ಮರುವಂಜ ವಿಶ್ವನಾಥ ರೈಯವರ ತೋಟದಲ್ಲಿ ಕಂಡು ಬಂದ ಹೆಬ್ಬಾವನ್ನು ಕಾಡಿಗೆ ಬಿಟ್ಟ ಸ್ಥಳೀಯರು

0

 

ಹಿರಿಯ ಕ್ರೀಡಾಪಟು ಮರುವಂಜ ವಿಶ್ವನಾಥ ರೈಯವರ ತೋಟದಲ್ಲಿ ಕಂಡು ಬಂದ ಬೃಹತ್ ಗಾತ್ರದ ಹೆಬ್ಬಾವನ್ನು ಸ್ಥಳೀಯರು ಹಿಡಿದು ಕಾಡಿಗೆ ಬಿಟ್ಟ ಘಟನೆ ಆ. 25ರಂದು ನಡೆದಿದೆ. ಸ್ಥಳೀಯರಾದ ಸುಜಿತ್ ಬಾಳಿಲ, ದೇವಿಪ್ರಸಾದ್ ಮತ್ತು ವಿಶ್ವನಾಥ ರೈಯವರ ಮನೆಯವರು ಹಾವನ್ನು ಹಿಡಿಯುವಲ್ಲಿ ಶ್ರಮವಹಿಸಿದ್ದರು.