ಶೇಷಪ್ಪ ಮಾಸ್ತರ್ ಕಲ್ಲುಗದ್ದೆಯವರ ಶ್ರದ್ದಾಂಜಲಿ ಸಭೆ

0

ಆ. 18 ರಂದು ನಿಧನರಾದ ಶೇಷಪ್ಪ ಮಾಸ್ತರ್‌ರವರ ಶ್ರದ್ದಾಂಜಲಿ ಸಭೆಯು ಅ 28 ರಂದು ಅರಂತೋಡು ತೆಕ್ಕಿಲ್ ಸಭಾಭವನದಲ್ಲಿ ನಡೆಯಿತು.

ನಿವೃತ ಮುಖ್ಯಗುರುಗಳಾದ ದಾಮೋದರ ಗೂನಡ್ಕರವರು ನುಡಿನಮನಗೈದರು. ಈ ಸಂದರ್ಭದಲ್ಲಿ ಮೃತರ ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕಳು ಬಂಧುಮಿತ್ರರು ಉಪಸ್ಥಿತರಿದ್ದರು.