ಅಮೃತಗಂಗಾ ಸಂಸ್ಥೆ ಮೂಲಕ ಕ್ಯಾನ್ಸರ್ ಪೀಡಿತರಿಗೆ ಮಿಥುನ ಅಶ್ವತ್ಥ್ ಜಬಳೆಯವರಿಂದ ಕೇಶದಾನ

0

 

ಮಿಥುನ ಅಶ್ವತ್ಥ್ ಜಬಳೆಯವರು ಕ್ಯಾನ್ಸರ್ ಪೀಡಿತರಿಗೆ ನೆರವಾಗುವ ಉದ್ದೇಶದಿಂದ ತನ್ನ ಕೂದಲನ್ನು ಸುಳ್ಯದ ಅಮೃತಗಂಗಾ ಸಮಾಜ ಸೇವಾ ಸಂಸ್ಥೆಗೆ ಹಸ್ತಾಂತರಿಸುವ ಮೂಲಕ ಅಮೃತಕೇಶ ಕೂದಲು ದಾನ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.

 

ಇವರು ಐವರ್ನಾಡು ಗ್ರಾಮದ ಜಬಳೆ ಅಶ್ವತ್ಥ್ ರವರ ಪತ್ನಿ. ಬಾಬು ಗೌಡ ಬಾಬ್ಲುಬೆಟ್ಟು- ಚಂದ್ರಾವತಿ ದಂಪತಿಗಳ ಪುತ್ರಿ.