ಜೂಡಾನ್ ಗ್ರೂಪ್ ವತಿಯಿಂದ ಕೆದುಂಬಾಡಿ ಸ್ವತಂತ್ರ್ಯ ಹೋರಾಟ ಗಾರ ಕೆದುಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಆ 29 ರಂದು ಕಲ್ಲುಗುಂಡಿಯಲ್ಲಿ ಜೂಡಾನ್ ಗ್ರೂಪ್ ನ ವತಿಯಿಂದ ಪುಷ್ಪರ್ಪಾಣೆ ಮಾಡಿ ಸ್ವಾಗತಿಸಲಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ಲೂಕಾಶ್ ಟಿ ಐ ಸಿಬ್ಬಂದಿ ವರ್ಗವರು ಕಲ್ಲುಗುಂಡಿಯ ಸಾರ್ವಜನಿಕರು ಮತ್ತು ಸವೇರಪುರ ಆಂಗ್ಲ ಮಾದ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳು,ಶಿಕ್ಷಕ ವೃಂದದವರಿದ್ದರು.