ಆ.31 ರಂದು ಪಂಜ ದೇವಳದಲ್ಲಿ ಕದಿರು ವಿತರಣೆ August 30, 2022 0 FacebookTwitterWhatsApp ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಆ.31 ರಂದು ಕದಿರು ವಿತರಣೆ ಜರುಗಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.