ಸೆ.12: ಮೀನಾಕ್ಷಿ ದೇವಶ್ಯ ವೈಕುಂಠ ಸಮಾರಾಧನೆ

0


ಆ‌.27ರಂದು ವಿಧಿವಶರಾದ ಗುತ್ತಿಗಾರು ಗ್ರಾಮದ ದೇವಶ್ಯ ಶ್ರೀಮತಿ ಮೀನಾಕ್ಷಿಯವರ ವೈಕುಂಠ ಸಮಾರಾಧನೆ ಸೆ.12ರಂದು ಮಧ್ಯಾಹ್ನ ಹಾಲೆಮಜಲು ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಲಿದ್ದು, ಆಮಂತ್ರಣ ಸಿಗದ ಬಂಧುಗಳು,ನೆಂಟರಿಷ್ಟರು ಅಗಮಿಸಿ ಮೃತರ ದಿವ್ಯಾತ್ಮಕ್ಕೆ ಚಿರಶಾಂತಿ ಕೋರಬೇಕೆಂದು ಕುಟುಂಬಸ್ಥರು ವಿನಂತಿಸಿದ್ದಾರೆ.