ಆಲೆಟ್ಟಿ ಗ್ರಾಮದ ಮೊರಂಗಲ್ಲು ನಿವಾಸಿ ಕೃಷ್ಣ ಪ್ರಸಾದ್ ರವರು ಉದ್ಯೋಗ ನಿಮಿತ್ತ ಫ್ರಾನ್ಸ್ ದೇಶಕ್ಕೆ ಸೆ.5 ರಂದು ತೆರಳಿರುತ್ತಾರೆ. ಇವರು ಆಲೆಟ್ಟಿಯ ಮೊರಂಗಲ್ಲು ನಿವಾಸಿ ನಿವೃತ್ತ ಅರಣ್ಯ ಇಲಾಖೆಯ ಉದ್ಯೋಗಿ ದೇವಯ್ಯ ಗೌಡ ಮತ್ತು ನಿವೃತ್ತ ಕಂದಾಯ ಇಲಾಖೆಯ ಉದ್ಯೋಗಿ ಶ್ರೀಮತಿ ವಾರಿಜಾಕ್ಷಿ ದಂಪತಿಯ ಪುತ್ರ.
ಆಲೆಟ್ಟಿ ಗ್ರಾಮದ ಮೊರಂಗಲ್ಲು ನಿವಾಸಿ ಕೃಷ್ಣ ಪ್ರಸಾದ್ ರವರು ಉದ್ಯೋಗ ನಿಮಿತ್ತ ಫ್ರಾನ್ಸ್ ದೇಶಕ್ಕೆ ಸೆ.5 ರಂದು ತೆರಳಿರುತ್ತಾರೆ. ಇವರು ಆಲೆಟ್ಟಿಯ ಮೊರಂಗಲ್ಲು ನಿವಾಸಿ ನಿವೃತ್ತ ಅರಣ್ಯ ಇಲಾಖೆಯ ಉದ್ಯೋಗಿ ದೇವಯ್ಯ ಗೌಡ ಮತ್ತು ನಿವೃತ್ತ ಕಂದಾಯ ಇಲಾಖೆಯ ಉದ್ಯೋಗಿ ಶ್ರೀಮತಿ ವಾರಿಜಾಕ್ಷಿ ದಂಪತಿಯ ಪುತ್ರ.