ಅನಾರೋಗ್ಯದಿಂದ ಬಳಲುತ್ತಿರುವ ಗುತ್ತಿಗಾರು ಸಮೀಕ್ಷಾರಿಗೆ ಶ್ರೀಕೃಷ್ಣ ಸಾಂಸ್ಕೃತಿಕ ಸೇವಾ ಸಮಿತಿ ಸೇವಾಜೆ ವತಿಯಿಂದ ರೂ. 5000 ಧನಸಹಾಯ ನೀಡಲಾಯಿತು. ಸಂಘದ ಅದ್ಯಕ್ಷ ಜಯದೀಪ್ ಕರಂಗಿಲಡ್ಕ ಮತ್ತು ಸದಸ್ಯರಾದ ಶ್ರಿಕಾಂತ್ ಬಳ್ಳಿಗುಂಡಿಯವರು ಸಮೀಕ್ಷಾರ ಮನೆಗೆ ತೆರಳಿ ಸಹಾಯಧನ ಹಸ್ತಾಂತರಿಸಿದರು.
ಅನಾರೋಗ್ಯದಿಂದ ಬಳಲುತ್ತಿರುವ ಗುತ್ತಿಗಾರು ಸಮೀಕ್ಷಾರಿಗೆ ಶ್ರೀಕೃಷ್ಣ ಸಾಂಸ್ಕೃತಿಕ ಸೇವಾ ಸಮಿತಿ ಸೇವಾಜೆ ವತಿಯಿಂದ ರೂ. 5000 ಧನಸಹಾಯ ನೀಡಲಾಯಿತು. ಸಂಘದ ಅದ್ಯಕ್ಷ ಜಯದೀಪ್ ಕರಂಗಿಲಡ್ಕ ಮತ್ತು ಸದಸ್ಯರಾದ ಶ್ರಿಕಾಂತ್ ಬಳ್ಳಿಗುಂಡಿಯವರು ಸಮೀಕ್ಷಾರ ಮನೆಗೆ ತೆರಳಿ ಸಹಾಯಧನ ಹಸ್ತಾಂತರಿಸಿದರು.