ಸಮೀಕ್ಷಾ ಗುತ್ತಿಗಾರುರವರಿಗೆ ಸೇವಾಜೆ ಶ್ರೀಕೃಷ್ಣ ಸಾಂಸ್ಕೃತಿಕ ಸೇವಾ ಸಮಿತಿಯಿಂದ ಧನಸಹಾಯ

0

 

ಅನಾರೋಗ್ಯದಿಂದ ಬಳಲುತ್ತಿರುವ ಗುತ್ತಿಗಾರು ಸಮೀಕ್ಷಾರಿಗೆ ಶ್ರೀಕೃಷ್ಣ ಸಾಂಸ್ಕೃತಿಕ ಸೇವಾ ಸಮಿತಿ ಸೇವಾಜೆ ವತಿಯಿಂದ ರೂ. 5000 ಧನಸಹಾಯ ನೀಡಲಾಯಿತು. ಸಂಘದ ಅದ್ಯಕ್ಷ ಜಯದೀಪ್ ಕರಂಗಿಲಡ್ಕ ಮತ್ತು ಸದಸ್ಯರಾದ ಶ್ರಿಕಾಂತ್ ಬಳ್ಳಿಗುಂಡಿಯವರು ಸಮೀಕ್ಷಾರ ಮನೆಗೆ ತೆರಳಿ ಸಹಾಯಧನ ಹಸ್ತಾಂತರಿಸಿದರು.