ಸುಬ್ರಹ್ಮಣ್ಯ :ಸಂಪುಟ ಮಠದಲ್ಲಿ ತೆನೆ ಪೂಜೆ

0

ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಇಂದು ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಂದ ಅನಂತ ಚತುರ್ದಶಿ ಪ್ರಯುಕ್ತ ಶ್ರೀ ಮಠದಲ್ಲಿ ನೂತನ ಭತ್ತದ ತೆನೆಯನ್ನು ತಂದು ಪೂಜಿಸಲಾಯಿತು. ಬಳಿಕ ಭಕ್ತರಿಗೆ ವಿತರಿಸಲಾಯಿತು. ಪ್ರತಿ ವರ್ಷದಂತೆ ಅನಂತ ಪದ್ಮನಾಭ ದೇವರ ಪೂಜೆ ನೆರವೇರಿತು.