ಬೆಳ್ಳಾರೆ : ಹಿಂದು ಯುವಕನಿಗೆ ಬೆದರಿಕೆ – ಭಜರಂಗದಳ ಖಂಡನೆ

0

 

ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಶಫೀಕ್ ಬೆಳ್ಳಾರೆಯ ಸಹೋದರ ಸಫ್ರಿದ್, ಬೆಳ್ಳಾರೆಯ ಹಿಂದು ಕಾರ್ಯಕರ್ತ ಪ್ರಶಾಂತ್ ರೈ ಯವರಿಗೆ ಜೀವ ಬೆದರಿಕೆ ಒಡ್ಡಿರುವ ಘಟನೆಯನ್ನು ವಿಶ್ವ ಹಿಂದು ಪರಿಷತ್, ಭಜರಂಗ ದಳ ಸುಳ್ಯ ಪ್ರಖಂಡವು ಖಂಡಿಸಿದೆ. ಘಟನೆ ಕುರಿತು ಪೋಲೀಸ್ ಇಲಾಖೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿ.ಹಿಂ.ಪ. ಪದಾಧಿಕಾರಿ ಲತೀಶ್ ಗುಂಡ್ಯ ಆಗ್ರಹಿಸಿದ್ದಾರೆ.