ಎಡಮಂಗಲ ಗಣೇಶೋತ್ಸವದಲ್ಲಿ ಆಂಬುಲೆನ್ಸ್ ಲೋಕಾರ್ಪಣೆ

0

ಎಡಮಂಗಲದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವವು ಜು. 31ರಂದು ಜರಗಿತು. ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ – ಬಜರಂಗದಳ ಎಡಮಂಗಲ ಘಟಕದ ವತಿಯಿಂದ ಖರೀದಿಸಲಾದ ಜೀವ ಸಂಜೀವಿನಿ ಅಂಬ್ಯುಲೆನ್ಸ್ ನ್ನು ಲೋಕಾರ್ಪಣೆ ಮಾಡಲಾಯಿತು.