ಶುಭವಿವಾಹ : ಮುರಳಿಕೃಷ್ಣ ಅಸ್ರ-ಧನ್ಯಶ್ರೀ ಬಿ.ಯು

0

ತೊಡಿಕಾನ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯ ದಿ.ಉದಯ ಮಯ್ಯರವರ ಪುತ್ರಿ ಧನ್ಯಶ್ರೀ ಬಿ.ಯು ರವರ ವಿವಾಹವು ಕಾಸರಗೋಡು ಜಿಲ್ಲೆಯ ಮಧೂರು ಗ್ರಾಮದ ಉಳಿಯ ವಿಷ್ಣು ಅಸ್ರರವರ ಪುತ್ರ ಮುರಳಿಕೃಷ್ಣ ಅಸ್ರ ರವರೊಂದಿಗೆ ಸೆ.5 ರಂದು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಕ್ಷಯ ಸಭಾಭವನದಲ್ಲಿ ನಡೆಯಿತು.