ವೀರ ಕೇಸರಿ ಸಂಘದ ಪದಾಧಿಕಾರಿಗಳ ಆಯ್ಕೆ

0

 

17 ನೇ ವರ್ಷದ ವೀರಕೇಸರಿ ಸಂಘದ ಪದಾಧಿಕಾರಿಗಳ ಆಯ್ಕೆಯ ಸಭೆಯು ಗೌರವಾಧ್ಯಕ್ಷ ಗೋಕುಲ ದಾಸ್ ಅಧ್ಯಕ್ಷತೆಯಲ್ಲಿ ಸುಳ್ಯದ ವಿಷ್ಣು ಸರ್ಕಲ್ ಕೆ ಎನ್ ಟೈಲರ್ ರವರ ಮನೆಯಲ್ಲಿ ನಡೆಯಿತು.


2022 ನೇ ಸಾಲಿನ ಅಧ್ಯಕ್ಷರಾಗಿ ಪುರುಷೋತ್ತಮ ಮತ್ತೂಟ್, ಕಾರ್ಯದರ್ಶಿಯಾಗಿ ಮೋಹನ್ ದಾಸ್, ಕೋಶಾಧಿಕಾರಿಯಾಗಿ ಯತೀಶ್ ಪರಿವಾರಕಾನ, ಜೊತೆ ಕಾರ್ಯದರ್ಶಿಯಾಗಿ ಹರ್ಷಿತ್ ಪಿ. ಎಸ್., ಉಪಾಧ್ಯಕ್ಷರಾಗಿ ಸತೀಶ್ ಅಲೆಟ್ಟಿ, ದಯಾನಂದ ಪರಿವಾರಕಾನ ದೀಕ್ಷಿತ್ ಪಿ. ಎಸ್., ಹರ್ಷಿತ್ ಡಿ. ವಿ., ಶ್ರೀನಾಥ್ ಆಲೆಟ್ಟಿ, ಕಾನೂನು ಸಲಹೆಗಾರರಾಗಿ ವಕೀಲರಾದ ಹರೀಶ್ ಮತ್ತು ಸತೀಶ್ ಚಂದ್ರ, ಗೌರವಾಧ್ಯಕ್ಷರಾಗಿ ಗೋಕುಲ್ ದಾಸ್ ಗೌರವ ಸಲಹೆಗಾರರಾಗಿ ನವೀನ್ ಚಂದ್ರ ಬೆಂಗಳೂರು,ನಿರ್ದೇಶಕರಾಗಿ ದೀಪಕ್ ಪಿ. ಎಸ್., ಅನಿಲ್ ಕೆ. ಸಿ., ಪ್ರದೀಪ್ ಕೆ. ಎನ್., ಹೇಮನಾಥ, ಸತೀಶ್ ಪರಿವಾರಕಾನ, ಅನಿಲ್ ನಾವೂರು, ಚೇತನ ಬೆಂಗಳೂರು, ಬ್ರಿಟಿಷ್ ಬೆಂಗಳೂರು , ಬಲರಾಜ್ ದೇಂಗೋಡಿ, ಗುರುರಾಜ್ ದೇಂಗೋಡಿ, ಶೇಷಪ್ಪ ಪಿಡಿ ನಿತಿನ್ ಜಿ.ಆರ್., ರವಿಕುಮಾರ್, ಉಮೇಶ್, ನಿರ್ದೇಶಕರಾಗಿ ಸುನಿಲ್ ಕೆ.ಸಿ., ಸಾಮಾಜಿಕ ಜಾಲತಾಣ ಹಾಗೂ ಪ್ರಚಾರ ಸಮಿತಿ ಸದಸ್ಯರಾಗಿ ದೀಪಕ್ ಪಿ.ಎಸ್. ಆಯ್ಕೆಯಾದರು.