ಯೇನೆಕಲ್ಲು ಸಹಕಾರಿ ಸಂಘದ ರೈತ ಬಜಾರಿನಲ್ಲಿ ಕೆ.ಎಂ.ಎಫ್. ಉತ್ಪನಗಳ ಅನಾವರಣ

0

ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಮಹಾಸಭೆ ಪೂ. 10 ಗಂಟೆಯಿಂದ ನಡೆಯಲಿದ್ದು, ಈ ಸಂದರ್ಭದಲ್ಲಿ ಸಂಘದ ರೈತ ಬಜಾರ್ ಸುಪರ್ ಮಾರ್ಕೆಟ್ ನಲ್ಲಿ ಕೆ.ಎಂ.ಎಫ್. ಹಾಲಿನ ಉತ್ಪನ್ನಗಳ ಅನಾವರಣ ನಡೆಯಲಿದೆ.

ಮಹಾಸಭೆಯ ಬಳಿಕ ಅ. 12.00 ಗಂಟೆಗೆ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಹಿರಿಯ ಸಹಕಾರಿ, ಸಹಕಾರಿ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಕೆ. ಸೀತಾರಾಮ ರೈ ಸವಣೂರುರವರಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.