ಚೇತನ್ ಬಂಗಾರಕೋಡಿ ನಿಧನ

0

ಪೆರಾಜೆ ಗ್ರಾಮದ ಬಂಗಾರಕೋಡಿ ನಿವಾಸಿ ಲಕ್ಷ್ಮಣ ಗೌಡ ಎಂಬವರ ಪುತ್ರ ಚೇತನ್ ರವರು ಅಸೌಖ್ಯದಿಂದ ಸೆ. 22 ರಂದು ನಿಧನರಾದರು. ಅವರಿಗೆ 35  ವರ್ಷ ವಯಸ್ಸಾಗಿತ್ತು.


ಚೇತನ್‌ರವರು ಬ್ರೈನ್ ಎಮರೇಜ್‌ಗೆ ಒಳಗಾಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮೃತರು ತಂದೆ ಲಕ್ಷ್ಮಣ, ತಾಯಿ ಹೊನ್ನಮ್ಮ, ಸಹೋದರ ಚರಣ್ ಹಾಗೂ ಬಂಧುಗಳನ್ನು ಅಗಲಿದ್ದಾರೆ.