ದಮಯಂತಿ ಹುಲ್ಲುಕುಮೇರಿ ನಿಧನ

0

 

 

ನಾಲ್ಕೂರು ಗ್ರಾಮದ ಹುಲ್ಲುಕುಮೇರಿ ದಿ. ರಾಮಣ್ಣ ಗೌಡರ ಧರ್ಮಪತ್ನಿ ದಮಯಂತಿಯವರು ಇಂದು ನಿಧನರಾದರು.

ಅವರಿಗೆ 80 ವರ್ಷ ವಯಸ್ಸಾಗಿತ್ತು.

ಮೃತರು ಮಕ್ಕಳಾದ ಭುವನೇಶ್ವರ, ಮಗಳು ಪ್ರಮೀಳಾ ಹಾಗೂ ಸೊಸೆ ಗುತ್ತಿಗಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ರತ್ನಾವತಿ ಹುಲ್ಕುಮೇರಿ ಸೇರಿದಂತೆ ಮೊಮ್ಮಕ್ಕಳು, ಬಂಧುಗಳನ್ನು ಅಗಲಿದ್ದಾರೆ.