ಶ್ರೀ ಮಹಾವಿಷ್ಣು ದೈವಸ್ಥಾನ ಕಳಂಜ ಇಲ್ಲಿ ಪ್ರತಿ ತಿಂಗಳ ಪ್ರಥಮ ಶನಿವಾರದಂದು ನಡೆಯುವ ಭಜನಾ ಕಾರ್ಯಕ್ರಮ ನಡೆಯಿತು. ವಿಶ್ವನಾಥ ರೈ ಕೆ ಮತ್ತು ಮನೆಯವರು ಭಜನಾ ಸೇವಾ ಕರ್ತರಾಗಿದ್ದರು. ಶ್ರೀ ರಕ್ತೇಶ್ವರಿ ಭಜನಾ ಮಂಡಳಿ ಕೊಳಂಬಳ ಬೆಳ್ಳಾರೆ ಮತ್ತು ಶ್ರೀ ಮಹಾವಿಷ್ಣು ಮಕ್ಕಳ ಮತ್ತು ಮಹಿಳೆಯರ ತಂಡ ಭಾಗವಹಿಸಿದ್ದರು.