ದೇವಚಳ್ಳ : ಸಿಡಿಲು ಬಡಿದು ಹಾನಿಯಾದ ರವೀಂದ್ರ ಕಾನಾವು ಅವರ ಮನೆಗೆ ಅಧಿಕಾರಿಗಳ ಭೇಟಿ – ಪರಿಶೀಲನೆ

0

 

ದೇವಚಳ್ಳ ಗ್ರಾಮದ ಅಡ್ಡನಪಾರೆ ರವೀಂದ್ರ ಕಾನಾವು ಅವರ ಮನೆಗೆ ಅ.11 ರಂದು ಸಂಜೆ 5:30 ರ ಸುಮಾರಿಗೆ ಸಿಡಿಲು ಬಡಿದು ಭಾರೀ ಹಾನಿಯಾಗಿರುವ ಘಟನೆ ನಡೆದಿದ್ದು, ಅ.12 ರಂದು ಸ್ಥಳಕ್ಕೆ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಲೋಚನಾ ದೇವ, ಗ್ರಾಮ ಪಂಚಾಯತ್ ಸದಸ್ಯರಾದ ಶೈಲೇಶ್ ಅಂಬೆಕಲ್ಲು, ಗ್ರಾಮ ಲೆಕ್ಕಾಧಿಕಾರಿ ಮಧು ಕೆ.ಬಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್ ಇವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.