ಯೇನೆಕಲ್ಲು: ಪ್ರಮೋದ್ ಬಾಲಾಡಿ ಸಂಸ್ಮರಣೆ

0

ಅನಾರೋಗ್ಯದಿಂದ ನಿಧನರಾದ ಯೇನೆಕಲ್ಲು ಗ್ರಾಮದ ಬಾಲಾಡಿ ಸುದ್ದಿ ಏಜೆಂಟರ ಮಗ ಪ್ರಮೋದ್ ಬಾಲಾಡಿಯವರ ದ್ವಿತೀಯ ಪುಣ್ಯತಿಥಿಯ ಅಂಗವಾಗಿ ಸಂಸ್ಮರಣಾ ಕಾರ್ಯಕ್ರಮ ಅ. 13ರಂದು ಮಧ್ಯಾಹ್ನ ಮೃತರ ಸ್ವಗೃಹದಲ್ಲಿ ನಡೆಯಿತು.
ಮೃತರ ತಂದೆ ವೆಂಕಪ್ಪ ನಾಯ್ಕ ಬಾಲಾಡಿ, ತಾಯಿ ಶ್ರೀಮತಿ ಸವಿತಾ ವೆಂಕಪ್ಪ ನಾಯ್ಕ ಬಾಲಾಡಿ, ಸಹೋದರ ಪ್ರದೀಪ್ ಬಾಲಾಡಿ ಸೇರಿದಂತೆ ಕುಟುಂಬಸ್ಥರು, ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.