ವಿವಾಹ ನಿಶ್ಚಿತಾರ್ಥ : ಗುರುಪ್ರಸಾದ್-ರಕ್ಷಿತಾ November 14, 2022 0 FacebookTwitterWhatsApp ಕೊಲ್ಲಮೊಗ್ರ ಗ್ರಾಮದ ಗೋಳಿಗುಂಡಿ ಮನೆ(ಇಡ್ಯಡ್ಕ) ನಾರಾಯಣ ಗೌಡರ ಪುತ್ರ ಗುರುಪ್ರಸಾದ್ರವರ ವಿವಾಹ ನಿಶ್ಚಿತಾರ್ಥವು ಕಲ್ಮಕಾರು ಗ್ರಾಮದ ಪೂಂದ್ರುಕೋಡಿ ಕೇಶವ ಗೌಡರ ಪುತ್ರಿ ರಕ್ಷಿತಾರೊಂದಿಗೆ ನ.13 ರಂದು ವಧುವಿನ ಮನೆಯಲ್ಲಿ ನಡೆಯಿತು.