ಕೂಜುಗೋಡು ಕುಟುಂಬಸ್ಥರಿಂದ ಸುಬ್ರಹ್ಮಣ್ಯ ದೇವಳಕ್ಕೆ ಹಸಿರು ಕಾಣಿಕೆ ಸಮರ್ಪಣೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿಯ ಅಂಗವಾಗಿ ಕೂಜುಗೋಡು ಮನೆತನದವರಿಂದ ನ.21 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಸಿರು ಕಾಣಿಕೆ ಸಮರ್ಪಣೆ ನಡೆಯಿತು.


ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ವನಜಾ.ವಿ ಭಟ್, ಲೋಕೇಶ್, ಶೋಭಾ ಗಿರಿಧರ್, ಮಾಸ್ಟರ್ ಪ್ಲಾನ್ ಸದಸ್ಯರಾದ ಕಿಶೋರ್ ಕುಮಾರ್ ಕೂಜುಗೋಡು ಹಾಗೂ ಕೂಜುಗೋಡು ಮನೆತನದವರಾದ ಸೋಮಸುಂದರ ಕೂಜುಗೋಡು, ಅಶೋಕ.ಕೆ.ಎ ಕೂಜುಗೋಡು, ನರೇಂದ್ರ ಕೂಜುಗೋಡು, ಆಶೋಕ.ಕೆ.ಪಿ ಕೂಜುಗೋಡು, ರಘುರಾಮ ಕೂಜುಗೋಡು, ಜಯಪ್ರಕಾಶ್ ಕೂಜುಗೋಡು, ಉದಯ ಕುಮಾರ್ ಕೂಜುಗೋಡು, ಸತೀಶ್ ಕೂಜುಗೋಡು, ಕೃಷ್ಣಪ್ರಸಾದ್ ಕೂಜುಗೋಡು, ಅಜಿತ್ ಕೂಜುಗೋಡು, ಶರತ್ ಕೂಜುಗೋಡು, ಕಾರ್ತಿಕ್ ಕೂಜುಗೋಡು, ಉಷಾ ಸೋಮಸುಂದರ ಕೂಜುಗೋಡು, ಪದ್ಮಲತಾ ಕೂಜುಗೋಡು, ಪುಷ್ಪಲತಾ ಕೂಜುಗೋಡು, ಸವಿತಾ ಕೂಜುಗೋಡು, ನೇತ್ರಾವತಿ ಕೂಜುಗೋಡು, ಗೀತಾ ಕೂಜುಗೋಡು, ವನಿತಾ ಕೂಜುಗೋಡು ಉಪಸ್ಥಿತರಿದ್ದರು.