ಗುತ್ತಿಗಾರು: ಜಾಗದ ತಕರಾರು, ಇತ್ತಂಡಗಳ ಮೇಲೆ ಕೇಸು ದಾಖಲು

0

ಗುತ್ತಿಗಾರಿನ ಪುರ್ಲುಮುಖಿ ಎಂಬಲ್ಲಿ ಜಾಗದ ತಕಾರಾರಿಗೆ ಸಂಬಂಧಿ ಇತ್ತಂಡಗಳ ಮೇಲೆ ಕೇಸು ದಾಖಲಾದ ಘಟನೆ ನಡೆದಿದೆ. ಪುರ್ಲುಮುಖಿಯ ವಸಂತ ಪಿ.ಯಂ ಮತ್ತು ಸುಂದರ ಪಿ.ಯಂ ಅವರುಗಳಿಗೆ ಜಾಗದ ತಕರಾರು ಇದ್ದು ನ.26 ರಂದು ಪರಸ್ಪರ ಹಲ್ಲೆ ನಡೆಸಿಕೊಂಡಿದ್ದಾರೆ ಅದರಂತೆ ಕಿರಣ್ ಕುಮಾರ್.ಪಿ ದೂರಿನಂತೆ ಗೋಪಾಲಕೃಷ್ಣ,
ಸುಂದರ ಪಿ ಎಮ್, ಮುರಳಿ ಅವರುಗಳ ಮೇಲೆ ಕೇಸು ದಾಖಲಾಗಿದೆ.
ಮುರಳಿಧರ ಅವರ ದೂರಿನಂತೆ
ಕಿಶೋರ್ ಕುಮಾರ್, ಕಿರಣ್ ಕುಮಾರ್, ಸುದೀರ್ , ವಸಂತ ಅವರುಗಳ ದೂರು ದಾಖಲಾಗಿದೆ.