ಅಮರಪಡ್ನೂರು ಗ್ರಾಮದ ಮುಂಡ್ರಾಜೆ ಮನೆ ಕುಶಾಲಪ್ಪ ಗೌಡ ಮತ್ತು ಪ್ರೇಮ ದಂಪತಿಗಳ ಪುತ್ರ ಪವನ್ ಮುಂಡ್ರಾಜೆಯವರ ವಿವಾಹವು ಕೂತ್ಕೂಂಜ ಗ್ರಾಮದ ಚಿದ್ಗಲ್ ಹಿಮಕರ ಗೌಡ ಮತ್ತು ಪಾರ್ವತಿ ದಂಪತಿಗಳ ಪುತ್ರಿ ಪೂರ್ಣಿಮರವರೊಂದಿಗೆ ಡಿ.04 ರಂದು ಸುಳ್ಯದ ಓಡಾಬೈ ಕುಂಭಕ್ಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.