ಶುಭವಿವಾಹ : ದಯಾನಂದ.ಪಿ.ಬಿ-ಪ್ರಜ್ಞಾ

0

ತೊಡಿಕಾನ ಗ್ರಾಮದ ಎಡ್ಚಾರು-ಉಳುವಾರು ಪದ್ಮನಾಭ ಗೌಡರ ಪುತ್ರಿ ಪ್ರಜ್ಞಾರವರ ವಿವಾಹವು ಮಡಿಕೇರಿ ತಾಲೂಕು ಯು.ಚೆಂಬು ಗ್ರಾಮದ ಪಾಂಬಾರು ಬಾಲಣ್ಣ ಗೌಡರ ಪುತ್ರ ದಯಾನಂದ.ಪಿ.ಬಿ ಯವರೊಂದಿಗೆ ಡಿ.02 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಿತು.