ಶುಭವಿವಾಹ : ಪ್ರಸಾದ-ಅಶ್ವಿನಿ

0

ಬೆಳ್ಳಾರೆಯ ಸುಪ್ರಭಾ ಜುವೆಲ್ಲರಿ ಮಾಲಕರಾದ ಸತ್ಯನಾರಾಯಣ ಆಚಾರ್ಯರವರ ಪುತ್ರ ಪ್ರಸಾದರವರ ವಿವಾಹವು ಕಾಸರಗೋಡು ತಾ.ಕಯ್ಯಾರು ಚಂದ್ರಶೇಖರ ಆಚಾರ್ಯರವರ ಪುತ್ರಿ ಅಶ್ವಿನಿಯವರೊಂದಿಗೆ ಡಿ.02 ರಂದು ಪುತ್ತೂರು ತೆಂಕಿಲದ ಸ್ವಾಮಿ ಕಲಾ ಮಂದಿರದಲ್ಲಿ ನಡೆಯಿತು.