ಡಿ.10ರ 26 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೂನಡ್ಕ ಸಜ್ಜು

0

ಡಿ.10 ರಂದು ಗೂನಡ್ಕದಲ್ಲಿ ಸಾಹಿತಿ, ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ್ ರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ 26 ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಗೂನಡ್ಕ ಸಜ್ಜುಗೊಂಡಿದೆ.

ಕನ್ನಡ ಬಂಟಿಂಗ್ಸ್ ಗಳು, ಲೈಟಿಂಗ್ ಗಳೊಂದಿಗೆ ಊರಿಗೆ ಊರೇ ಸರ್ವ ಸನ್ನದ್ದವಾಗಿದೆ.

ಬೆಳಗ್ಗೆ ಮೆರವಣಿಗೆ, ಉದ್ಘಾಟನೆ, ವಿವಿಧ ಗೋಷ್ಠಿ ಗಳು ಹೀಗೆ ದಿನವಿಡೀ ಕನ್ನಡದ ಕಲರವ ಗೂನಡ್ಕದಲ್ಲಿ ನಡೆಯುವುದು.