ಶುಭವಿವಾಹ : ಯತೀಂದ್ರ-ದಿವ್ಯ

0

ಮಡಿಕೇರಿ ತಾ.ಪೆರಾಜೆ ಗ್ರಾಮದ ಕೊಡ್ಯಗುಂಡಿ ದಿ. ಕೃಷ್ಣ ನಾಯ್ಕರ ಪುತ್ರ ಯತೀಂದ್ರ ರವರ ವಿವಾಹವು ಕಡಬ ತಾಲೂಕು ಏನೆಕಲ್ಲು ಗ್ರಾಮದ ದೇವರಹಳ್ಳಿ ಕುಂಞಣ್ಣ ನಾಯ್ಕರ ಪುತ್ರಿ ದಿವ್ಯರೊಂದಿಗೆ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಡಿ. ೧೪ರಂದು ನಡೆಯಿತು ಹಾಗೂ ಅತಿಥಿ ಸತ್ಕಾರವು ಡಿ.15ರಂದು ಸುಳ್ಯದ ಅಂಬಟೆಡ್ಕ ಗಿರಿದರ್ಶಿನಿ ಮರಾಠಿ ಸಭಾ ಭವನದಲ್ಲಿ ನಡೆಯಿತು.