ಕಲ್ಮಡ್ಕ ಗ್ರಾಮದ ಅಜ್ಜಿಗುಡ್ಡೆ ರವೀಂದ್ರ ಪೂಜಾರಿ ರವರ ಪುತ್ರಿ ರಕ್ಷಿತಾ ಬಂಗೇರ ರವರ ವಿವಾಹ ನಿಶ್ಚಿತಾರ್ಥವು ಅಮರಪಡ್ನೂರು ಗ್ರಾಮದ ಶೇಣಿ ಆನಂದ ಪೂಜಾರಿ ರವರ ಪುತ್ರ ಅಶೋಕ್ ಸಾಲಿಯಾನ್ ರವರೊಂದಿಗೆ ಡಿ.೧೧ ರಂದು ಕಲ್ಮಡ್ಕ ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ಸಭಾಂಗಣದಲ್ಲಿ ನಡೆಯಿತು.
ಕಲ್ಮಡ್ಕ ಗ್ರಾಮದ ಅಜ್ಜಿಗುಡ್ಡೆ ರವೀಂದ್ರ ಪೂಜಾರಿ ರವರ ಪುತ್ರಿ ರಕ್ಷಿತಾ ಬಂಗೇರ ರವರ ವಿವಾಹ ನಿಶ್ಚಿತಾರ್ಥವು ಅಮರಪಡ್ನೂರು ಗ್ರಾಮದ ಶೇಣಿ ಆನಂದ ಪೂಜಾರಿ ರವರ ಪುತ್ರ ಅಶೋಕ್ ಸಾಲಿಯಾನ್ ರವರೊಂದಿಗೆ ಡಿ.೧೧ ರಂದು ಕಲ್ಮಡ್ಕ ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ಸಭಾಂಗಣದಲ್ಲಿ ನಡೆಯಿತು.