ವಿವಾಹ ನಿಶ್ಚಿತಾರ್ಥ : ಶರತ್-ಅಂಕಿತಾ

0

ತೊಡಿಕಾನ ಗ್ರಾಮದ ಪಂಜಿಕೋಡಿ ಎ.ಎಸ್ ಚಂದ್ರಶೇಖರ ಆಚಾರ್ಯ ರವರ ಪುತ್ರಿ ಅಂಕಿತಾ ರವರ ವಿವಾಹ ನಿಶ್ಚಿತಾರ್ಥವು ಬಂಟ್ವಾಳ ತಾ.ನರಿಂಗಾನ ಗ್ರಾಮದ ಮೊಂಟೆಪದವು ಸುರೇಶ್ ರವರ ಪುತ್ರ ಶರತ್ ರವರೊಂದಿಗೆ ಡಿ.04 ರಂದು ತೊಡಿಕಾನ ದೇವಸ್ಥಾನದ ಅಕ್ಷಯ ಸಭಾಭವನದಲ್ಲಿ ನಡೆಯಿತು.