ಉಬರಡ್ಕ ಮಿತ್ತೂರು ಗ್ರಾಮದ ಸೂಂತೋಡು ಶೆಟ್ಟಿಮಜಲು ಜತ್ತಪ್ಪ ಗೌಡರ ಪುತ್ರ ದೀಕ್ಷಿತ್ ಎಸ್.ಜೆ. ರವರ ವಿವಾಹವು ಅರಂತೋಡು ಗ್ರಾಮದ ಚುಕ್ರಡ್ಕ ವಾಸುದೇವ ಗೌಡರ ಪುತ್ರಿ ಲಾವಣ್ಯ ಸಿ.ವಿ. ಅವರೊಂದಿಗೆ ಡಿ.25 ರಂದು ಸುಳ್ಯದ ಅಮರಶ್ರೀಭಾಗ್ನಲ್ಲಿರುವ ಕೆ.ವಿ.ಜಿ ಸಮುದಾಯಭವನದಲ್ಲಿ ನಡೆಯಿತು.
ಉಬರಡ್ಕ ಮಿತ್ತೂರು ಗ್ರಾಮದ ಸೂಂತೋಡು ಶೆಟ್ಟಿಮಜಲು ಜತ್ತಪ್ಪ ಗೌಡರ ಪುತ್ರ ದೀಕ್ಷಿತ್ ಎಸ್.ಜೆ. ರವರ ವಿವಾಹವು ಅರಂತೋಡು ಗ್ರಾಮದ ಚುಕ್ರಡ್ಕ ವಾಸುದೇವ ಗೌಡರ ಪುತ್ರಿ ಲಾವಣ್ಯ ಸಿ.ವಿ. ಅವರೊಂದಿಗೆ ಡಿ.25 ರಂದು ಸುಳ್ಯದ ಅಮರಶ್ರೀಭಾಗ್ನಲ್ಲಿರುವ ಕೆ.ವಿ.ಜಿ ಸಮುದಾಯಭವನದಲ್ಲಿ ನಡೆಯಿತು.