ಶುಭವಿವಾಹ : ಮನ್ಮಥ-ಗಾಯತ್ರಿ January 4, 2023 0 FacebookTwitterWhatsApp ಸುಳ್ಯ ಕಸಬಾ ಗ್ರಾಮದ ಕೆದಿಕಾನ ನಾಣಿಲುಬೆಟ್ಟ ಶ್ರೀಧರ ಆಚಾರ್ಯ ರವರ ಪುತ್ರ ಮನ್ಮಥರವರ ವಿವಾಹವು ಪಂಜ ನಾಗತೀರ್ಥ ಪುರುಷೋತ್ತಮ ಆಚಾರ್ಯರವರ ಪುತ್ರಿ ಗಾಯತ್ರಿಯವರೊಂದಿಗೆ ಡಿ.25ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಪಾರ್ವತಿ ಸಭಾಭವನದಲ್ಲಿ ನಡೆಯಿತು.