ಸುಳ್ಯ ತಾ.ಹರಿಹರಪಲ್ಲತ್ತಡ್ಕ ಗ್ರಾಮದ ಪಲ್ಲತಡ್ಕ ಮನೆಯ ರುಕ್ಮಯ್ಯ ಗೌಡರ ಪುತ್ರಿ ಸ್ವಾತಿ ಯವರ ವಿವಾಹವು ಕಡಬ ತಾ.ಸುಬ್ರಹ್ಮಣ್ಯ ಗ್ರಾಮದ ವಿದ್ಯಾನಗರದಲ್ಲಿರುವ ದಿ.ಆನಂದ ಗೌಡರ ಪುತ್ರ ದಿನೇಶ್ ಮೊಗ್ರ ಅವರೊಂದಿಗೆ ಜ.11 ರಂದು ಕುಕ್ಕೆಶ್ರೀ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆಯಿತು.
ಸುಳ್ಯ ತಾ.ಹರಿಹರಪಲ್ಲತ್ತಡ್ಕ ಗ್ರಾಮದ ಪಲ್ಲತಡ್ಕ ಮನೆಯ ರುಕ್ಮಯ್ಯ ಗೌಡರ ಪುತ್ರಿ ಸ್ವಾತಿ ಯವರ ವಿವಾಹವು ಕಡಬ ತಾ.ಸುಬ್ರಹ್ಮಣ್ಯ ಗ್ರಾಮದ ವಿದ್ಯಾನಗರದಲ್ಲಿರುವ ದಿ.ಆನಂದ ಗೌಡರ ಪುತ್ರ ದಿನೇಶ್ ಮೊಗ್ರ ಅವರೊಂದಿಗೆ ಜ.11 ರಂದು ಕುಕ್ಕೆಶ್ರೀ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆಯಿತು.