ಜ.30-31ರಂದು ನಡೆಯಬೇಕಿದ್ದ ಮುಡೂರು ತರವಾಡು ದೈವಸ್ಥಾನದ ಧರ್ಮ ನಡಾವಳಿ ಮುಂದೂಡಿಕೆ

0

ಮುಡೂರು ಕುಟುಂಬದ ಹಿರಿಯರಾದ ಪುಂಡರೀಕ ಗೌಡ ಮುಡೂರು ರವರು ನಿಧನರಾದ ಹಿನ್ನಲೆಯಲ್ಲಿ ಜ.30-31ರಂದು‌ ನಡೆಯಬೇಕಿದ್ದ ಮುಡೂರು ತರವಾಡು ದೈವಸ್ಥಾನದ ಧರ್ಮದೈವ ಶ್ರೀರುದ್ರ ಚಾಮುಂಡಿ ಹಾಗೂ ಪರಿವಾರ ದೈವಗಳ ಧರ್ಮ ನಡಾವಳಿಯನ್ನು ಮುಂದೂಡಲಾಗಿದೆ ಎಂದು ಮುಡೂರು ಕುಟುಂಬಸ್ಥರು ತಿಳಿಸಿದ್ದಾರೆ.