ಶುಭವಿವಾಹ : ಅನ್ವಿತ್-ರೇಷ್ಮಾ January 31, 2023 0 FacebookTwitterWhatsApp ಸುಳ್ಯ ಕಸಬಾ ಗ್ರಾಮದ ನಾವೂರು ನಿವಾಸಿ ಸ್ವಾತಿ ನಿಲಯದ ಲೋಕಪಾಲ ಏನಡ್ಕ ರವರ ಪುತ್ರ ಅನ್ವಿತ್ ರವರ ವಿವಾಹವು ಬೆಂಗಳೂರು ಶಂಕರಮಠ ಮಹಾಲಕ್ಷ್ಮೀಪುರಂ ದಿ.ಗುಂಡೇ ಗೌಡರ ಪುತ್ರಿ ರೇಷ್ಮಾ ರವರೊಂದಿಗೆ ಜ.23ರಂದು ಸುಳ್ಯದ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.