ಶುಭವಿವಾಹ : ಪುರುಷೋತ್ತಮ.ಕೆ.ಎನ್-ಚರಿತಾ.ಎ.ಯು

0

ಅರಂತೋಡು ಗ್ರಾಮದ ಅಡ್ಕಬಳೆ ಉಮೇಶ ಗೌಡರ ಪುತ್ರಿ ಚರಿತಾ ರವರ ವಿವಾಹವು ಕಡಬ ತಾ.ಕೊಂಬಾರು ಗ್ರಾಮದ ಪೆರುಂಬುಡ ಬೀಡಮಜಲು ನಾಗಪ್ಪ ಗೌಡರ ಪುತ್ರ ಪುರುಷೋತ್ತಮ (ಪೂರ್ಣೇಶ್) ರವರೊಂದಿಗೆ ಜ.16ರಂದು ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ವಿನಾಯಕ ಸಭಾಭವನದಲ್ಲಿ ನಡೆಯಿತು.