ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ಆಗಿ ರವೀಂದ್ರ ಸಿ.ಎಂ.

0

ಸುಳ್ಯ ಪೊಲೀಸ್ ವೃತ್ತದ ನೂತನ ವೃತ್ತ ನಿರೀಕ್ಷಕರಾಗಿ ಹಾಸನ ಡಿ.ಸಿ.ಆರ್.ಬಿ. ಗೆ ವರ್ಗಾವಣೆ ಆದೇಶವಾಗಿದ್ದ ರವೀಂದ್ರ ಸಿ.ಎಂ. ಅವರು ಆಗಮಿಸಲಿದ್ದಾರೆ.

ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ಆಗಿದ್ದ ನವೀನ್ ಚಂದ್ರ ಜೋಗಿಯವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಅಂಕೋಲಾ ಸರ್ಕಲ್ ಇನ್ ಸ್ಪಕ್ಟರ್ ಸಂತೋಷ್ ಶೆಟ್ಟಿಯವರ ವರ್ಗಾವಣೆ ಆದೇಶವಾಗಿತ್ತು. ಆದರೆ ನಿನ್ನೆಯ ಮತ್ತೊಂದು ವರ್ಗಾವಣೆ ಆದೇಶದಲ್ಲಿ‌ ಸಂತೋಷ್ ಶೆಟ್ಟಿಯವರನ್ನು ಬೆಳ್ತಂಗಡಿ ಸಿ.ಐ.ಆಗಿ ವರ್ಗಾವಣೆಗೊಳಿಸಲಾಗಿದ್ದು ಸುಳ್ಯಕ್ಕೆ ರವೀಂದ್ರ ಸಿ.ಎಂ. ಅವರನ್ನು ವರ್ಗಾಯಿಸಿ ಆದೇಶವಾಗಿದೆ.

LEAVE A REPLY

Please enter your comment!
Please enter your name here