ಕಾಯರ್ತೋಡಿ ‌ಬ್ರಹ್ಮಕಲಶ : ಶಾಂತಿನಗರ, ಬೆಟ್ಟಂಪಾಡಿ ಊರವರಿಂದ ಶ್ರಮದಾನ

0

ಕಾಯರ್ತೋಡಿ ಶ್ರೀ ‌ಮಹಾವಿಷ್ಣು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು ಶಾಂತಿನಗರ, ಬೆಟ್ಟಂಪಾಡಿ ‌ಪ್ರದೇಶದ ಸುಮಾರು 80 ಮಂದಿ ಫೆ.2 ರಂದು‌ ಸ್ವಯಂ‌ ಸೇವಕರಾಗಿ ಸೇವೆ ಸಲ್ಲಿಸಿದರು.