ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು ಶಾಂತಿನಗರ, ಬೆಟ್ಟಂಪಾಡಿ ಪ್ರದೇಶದ ಸುಮಾರು 80 ಮಂದಿ ಫೆ.2 ರಂದು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.
ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು ಶಾಂತಿನಗರ, ಬೆಟ್ಟಂಪಾಡಿ ಪ್ರದೇಶದ ಸುಮಾರು 80 ಮಂದಿ ಫೆ.2 ರಂದು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.