ಶುಭವಿವಾಹ : ಬಾಲಕೃಷ್ಣ-ಸ್ಮಿತಾ

0

ಮಡಿಕೇರಿ ತಾ. ಯು.ಚೆಂಬು ಗ್ರಾಮದ ಆನ್ಯಾಳ ದರ್ಖಾಸ್ ದಿ.ಬಾಳಪ್ಪ ಪೂಜಾರಿಯವರ ಪುತ್ರ ಬಾಲಕೃಷ್ಣ ರವರ ವಿವಾಹವು ಕಡಬ ತಾ.ಕುದ್ಮಾರು ಗ್ರಾಮದ ಕೆಡೆಂಜಿ ಬಾಲಕೃಷ್ಣರವರ ಪುತ್ರಿ ಸ್ಮಿತಾ ರರೊಂದಿಗೆ ಜ.27ರಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿ ನಡೆಯಿತು.