ಶುಭವಿವಾಹ : ಜಿತೇಂದ್ರ.ಎಂ.ಟಿ-ಪಲ್ಲವಿ.ಜಿ

0

ಸುಳ್ಯ ಕಸಬಾ ಗ್ರಾಮದ ಜೂನಿಯರ್ ಕಾಲೇಜು ರಸ್ತೆ ಬಳಿಯ ಕಾಮಧೇನು ನಿಲಯದ ಎಂ.ಎಂ.ತಮ್ಮಯ್ಯ ರವರ ಪುತ್ರ ಜಿತೇಂದ್ರ ರವರ ವಿವಾಹವು ಬೆಂಗಳೂರಿನ ಲಕ್ಷ್ಮಿ ಸಾಗರ್ ನಿಲಯದ ಆರ್.ಗವಿರಂಗಸ್ವಾಮಿರವರ ಪುತ್ರಿ ಪಲ್ಲವಿ ಜಿ. ಅವರೊಂದಿಗೆ ಫೆ.05ರಂದು ಮಡಿಕೇರಿ ಕೆಳಗಿನ ಗೌಡ ಸಮಾಜದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಫೆ.06ರಂದು ಸುಳ್ಯ ಅಮರಶ್ರೀಭಾಗ್‌ನ ಕುರುಂಜಿ ಜಾನಕಿ ವೆಂಕಟರಮಣಗೌಡ ಸಭಾಭವನದಲ್ಲಿ ನಡೆಯಿತು.