ಶುಭವಿವಾಹ : ವಿನಯಕುಮಾರ್-ಅಕ್ಷತಾ ಕೆ.ಬಿ.

0

ಕನಕಮಜಲು ಗ್ರಾಮದ ಬುಡ್ಲೆಗುತ್ತು ವಸಂತ ಗೌಡ ರವರ ಪುತ್ರಿ ಅಕ್ಷತಾ ಕೆ.ಬಿ. ಯವರ ವಿವಾಹವು ತೊಡಿಕಾನ ಗ್ರಾಮದ ಊರುಪಂಜ ಉಮೇಶ ಗೌಡ ರವರ ಪುತ್ರ ವಿನಯಕುಮಾರ್ ರವರೊಂದಿಗೆ ಫೆ.23ರಂದು ಅರಂತೋಡು ತೆಕ್ಕಿಲ್ ಸಮುದಾಭವನದಲ್ಲಿ ನಡೆಯಿತು. ಹಾಗೂ ಅತಿಥಿ ಸತ್ಕಾರವು ಫೆ.25ರಂದು ವಧುವಿನ ಮನೆ ಬುಡ್ಲೆಗುತ್ತು ಅನುಗ್ರಹ ನಿಲಯದಲ್ಲಿ ನಡೆಯಿತು.