ಕೋಲ್ಚಾರು ಶಾರದಾಂಬಾ ಭಜನಾ ಮಂದಿರದ ವಾರ್ಷಿಕ ಮಹಾಸಭೆ

0

ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷ-ಆನಂದ ಕುಡೆಂಬಿ, ಕಾರ್ಯದರ್ಶಿ-ಪ್ರದೀಪ್ ಕೊಲ್ಲರಮೂಲೆ, ಖಜಾಂಜಿ-ಗಣೇಶ್ ಕಣಕ್ಕೂರು

ಶ್ರೀ ಶಾರದಾಂಬಾ ಭಜನಾ ಮಂದಿರ‌ ಕೋಲ್ಚಾರು ಇದರ ವಾರ್ಷಿಕ ಮತ್ತು
ಲೆಕ್ಕಪತ್ರ ಮಂಡನಾ ಸಭೆಯು ಅಧ್ಯಕ್ಷ ಯತಿರಾಜ್ ಕೈೂಂಗಾಜೆ ಯವರ ಅಧ್ಯಕ್ಷತೆಯಲ್ಲಿ ಫೆ.27 ರಂದು ಕೋಲ್ಚಾರು ವಿಶ್ವ ಹಿಂದೂ ಪರಿಷದ್ ಶಾರದಾಂಬಾ ಸಭಾಭವನದಲ್ಲಿ‌ ನಡೆಯಿತು.
ಈ ಸಂದರ್ಭದಲ್ಲಿ ಕಳೆದ ವರ್ಷದ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಲಾಯಿತು.


ಬಳಿಕ ಮುಂದಿನ ಸಾಲಿನ
ನೂತನ‌ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ವೇದವ್ಯಾಸ ತಂತ್ರಿಗಳು ಪೆರಾಜೆ,
ಗೌರವಾಧ್ಯಕ್ಷರಾಗಿ ಯತಿರಾಜ್ ಕೈೂಂಗಾಜೆ,
ಅಧ್ಯಕ್ಷರಾಗಿ ಆನಂದ ಕುಡೆಂಬಿ,
ಉಪಾಧ್ಯಕ್ಷರಾಗಿ ಪ್ರದೀಪ್ ಕೊನ್ನೋಡಿ,
ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ,
ಜೊತೆ ಕಾರ್ಯದರ್ಶಿ ಪುಷ್ಪರಾಜ್ ಕೈೂಂಗಾಜೆ,
ಕೋಶಾಧಿಕಾರಿ ಗಣೇಶ್ ಕಣಕ್ಕೂರು ಹಾಗೂ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.