ಮಂಗಳೂರಿನ ಕಂಕನಾಡಿಯಲ್ಲಿರುವ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ 150ರ ಸಂಭ್ರಮದ ಪ್ರಯುಕ್ತ ನಡೆಯುವ ಸಹಸ್ರ ನಾರಿಕೇಳ ಗಣಯಾಗ, ಸಹಸ್ರ ಕುಂಭಾಭಿಷೇಕ, ನಾಗಬ್ರಹ್ಮ ಮಂಡಲೋತ್ಸವಕ್ಕೆ ಅಜ್ಜಾವರ ಗ್ರಾಮದ ಮೇನಾಲ ವಯನಾಟ್ ಕುಲವನ್ ದೈವಸ್ಥಾನದ ವತಿಯಿಂದ 150 ಹಾಳೆ ಹಿಂಗಾರವನ್ನು ಸಮರ್ಪಣೆ ಮಾಡಲಾಯಿತು.
ಮಂಗಳೂರಿನ ಕಂಕನಾಡಿಯಲ್ಲಿರುವ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ 150ರ ಸಂಭ್ರಮದ ಪ್ರಯುಕ್ತ ನಡೆಯುವ ಸಹಸ್ರ ನಾರಿಕೇಳ ಗಣಯಾಗ, ಸಹಸ್ರ ಕುಂಭಾಭಿಷೇಕ, ನಾಗಬ್ರಹ್ಮ ಮಂಡಲೋತ್ಸವಕ್ಕೆ ಅಜ್ಜಾವರ ಗ್ರಾಮದ ಮೇನಾಲ ವಯನಾಟ್ ಕುಲವನ್ ದೈವಸ್ಥಾನದ ವತಿಯಿಂದ 150 ಹಾಳೆ ಹಿಂಗಾರವನ್ನು ಸಮರ್ಪಣೆ ಮಾಡಲಾಯಿತು.