ಶುಭವಿವಾಹ : ಸಿದ್ಧಾರ್ಥಕೃಷ್ಣ-ಪ್ರಜ್ಞಾದೇವಿ

0

ಸುಳ್ಯ ಮುಳಿಯ ಕೃಷ್ಣ ಭಟ್ ಸನ್ಸ್ ಜುವೆಲ್ಲರ್‍ಸ್ ಮಾಲಕ ಗೋವಿಂದ ಭಟ್ಟ ಮತ್ತು ಸಪ್ನಾ ದಂಪತಿಯ ಪುತ್ರ ಸಿದ್ಧಾರ್ಥಕೃಷ್ಣ ರವರ ವಿವಾಹವು ಬಂಟ್ವಾಳ ತಾ.ಕರೋಪಾಡಿ ಗ್ರಾಮದ ಅನಿಯಾಲಕೋಡಿಯಲ್ಲಿರುವ ಬೇತ ವಿಘ್ನೇಶ್ವರ ಭಟ್ಟ ಮತ್ತು ಗಾಯತ್ರಿ ದಂಪತಿಯ ಪುತ್ರಿ ಪ್ರಜ್ಞಾದೇವಿ ಯವರೊಂದಿಗೆ ಫೆ.27ರಂದು ಮಾಣಿ ಪೆರಾಜೆಯಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ ಜನಭವನದಲ್ಲಿ ನಡೆಯಿತು. ಫೆ.28ರಂದು ಪುತ್ತೂರಿನ ಸ್ವಾಮಿಕಲಾಮಂದಿರದಲ್ಲಿ ವಧೂ ಗೃಹಪ್ರವೇಶಾಂಗ ಹಾಗೂ ಅತಿಥಿ ಸತ್ಕಾರವು ಮಾ.04ರಂದು ಸುಳ್ಯದ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.