ಶುಭವಿವಾಹ : ಗುರುರಾಜ್-ಚಾಂದಿನಿ

0

ಸುಳ್ಯ ಕಸಬಾ ಗ್ರಾಮದ ಸೂರ್ತಿಲ ಚಂದ್ರಶೇಖರ ರೈ ಯವರ ಪುತ್ರಿ ಚಾಂದಿನಿ ಯವರ ವಿವಾಹವು ಉಕ್ಕುಡಕಲ್ಲು ಹೊಸಮನೆ ಗಣನಾಥ ಶೆಟ್ಟಿ ಯವರ ಪುತ್ರ ಗುರುರಾಜ್ ಅವರೊಂದಿಗೆ ಫೆ.27ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಮಾ.01ರಂದು ಸುಳ್ಯ ಬೂಡು ಭಗವತಿ ದೇವಸ್ಥಾನ ಹತ್ತಿರದ ಬಂಟರ ಭವನದಲ್ಲಿ ನಡೆಯಿತು.