ಶುಭವಿವಾಹ : ಮಹೇಶ-ಜಯಶ್ರೀ

0

ಸುಳ್ಯ ತಾಲೂಕು ಹರಿಹರ ಪಲ್ಲತ್ತಡ್ಕ ಗ್ರಾಮದ ವಾಡ್ಯಪ್ಪನ ಮನೆ ದಾಸಪ್ಪ ಗೌಡರ ಪುತ್ರ ಮಹೇಶರ ವಿವಾಹವು ಸುಳ್ಯ ತಾ.ಅಮರಮುಡ್ನೂರು ಗ್ರಾಮದ ಕೆರೆಮೂಲೆ ಮನೆ(ಮೋಂಟಡ್ಕ) ಚಿನ್ನಪ್ಪ ಗೌಡರ ಪುತ್ರಿ ಜಯಶ್ರೀ ರೊಂದಿಗೆ ಫೆ.27ರಂದು ಶ್ರೀ ಹರಿಹರೇಶ್ವರ ಕಲಾ ಮಂದಿರ ಹರಿಹರ ಪಲ್ಲತ್ತಡ್ಕದಲ್ಲಿ ನಡೆಯಿತು.