ಕನ್ನಿಕಾ ಎಂ.ಎನ್. ಮಲ್ಲಾರ ಭರತನಾಟ್ಯ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

0

2022-2023ನೇ ಸಾಲಿನಲ್ಲಿ ಮಂಗಳೂರಿನಲ್ಲಿ ನಡೆದ ಭರತನಾಟ್ಯ ಸೀನಿಯರ್ ವಿಭಾಗದ ಪರೀಕ್ಷೆಯಲ್ಲಿ ಕನ್ನಿಕಾ ಎಂ.ಎನ್. ಮಲ್ಲಾರ ಇವರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ 6ನೇ ತರಗತಿ ವಿದ್ಯಾರ್ಥಿನಿಯಾಗಿರುವ ಇವರು ವಿದುಷಿ ಸ್ವಸ್ತಿಕ ಆರ್. ಶೆಟ್ಟಿಯವರ ಶಿಷ್ಯೆ ಹಾಗೂ ಯೇನೆಕಲ್ಲು ಗ್ರಾಮದ ಮಲ್ಲಾರ ನೀಲಪ್ಪ ಗೌಡ ಮಲ್ಲಾರ ಮತ್ತು ಶ್ರೀಮತಿ ಕವಿತಾ ದಂಪತಿಯ ಪುತ್ರಿ.