ಸುಬ್ರಹ್ಮಣ್ಯ ಠಾಣೆಗೆ ತನಿಖಾ ಪಿ. ಎಸ್ .ಐ ಆಗಿ ಮುರಳಿಧರ್ ನಾಯ್ಕ್ ಕೆ.ಜಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸುಬ್ರಹ್ಮಣ್ಯದ ಠಾಣೆಯಲ್ಲಿ ಕ್ರೈಂ ಎಸ್ ಹುದ್ದೆ ಹಲವು ವರ್ಷಗಳಿಂದ ಬಾಕಿ ಇದ್ದು ಮೊದಲ ಭಾರಿಗೆ ಈ ಹುದ್ದೆಗೆ ನೇಮಕವಾಗಿದೆ. ಮುರಳಿಧರ್ ಅವರು ವಿಜಯನಗರ ಜಿಲ್ಲೆಯ ಹರಪನಹಳ್ಳಿಯವರು.
ಸುಬ್ರಹ್ಮಣ್ಯ ಠಾಣೆಗೆ ತನಿಖಾ ಪಿ. ಎಸ್ .ಐ ಆಗಿ ಮುರಳಿಧರ್ ನಾಯ್ಕ್ ಕೆ.ಜಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸುಬ್ರಹ್ಮಣ್ಯದ ಠಾಣೆಯಲ್ಲಿ ಕ್ರೈಂ ಎಸ್ ಹುದ್ದೆ ಹಲವು ವರ್ಷಗಳಿಂದ ಬಾಕಿ ಇದ್ದು ಮೊದಲ ಭಾರಿಗೆ ಈ ಹುದ್ದೆಗೆ ನೇಮಕವಾಗಿದೆ. ಮುರಳಿಧರ್ ಅವರು ವಿಜಯನಗರ ಜಿಲ್ಲೆಯ ಹರಪನಹಳ್ಳಿಯವರು.