ಕಲ್ಲಪಳ್ಳಿ: ಮೇಲೆ ಪೆರುಮುಂಡ ತರವಾಡು ಮನೆಯ ಧರ್ಮ ನಡಾವಳಿಯು ಕಾರಣಾಂತರಗಳಿಂದ ಮುಂದೂಡಿಕೆ

0

ಕಲ್ಲಪಳ್ಳಿ ಗಡಿಪ್ರದೇಶದ ಪನತ್ತಡಿ ಪಂಚಾಯತ್ ವ್ಯಾಪ್ತಿಯ ಮೇಲೆ ಪೆರುಮುಂಡ ತರವಾಡು ಮನೆಯ ವಿಷ್ಣುಮೂರ್ತಿ ಧರ್ಮದೈವ ಕುಕ್ಕೆತ್ತಿ ಬೊಲ್ಲು, ಉಪದೈವಗಳ ದೈವಸ್ಥಾನದಲ್ಲಿ ಎ.8 ಮತ್ತು 9 ರಂದು ನಡೆಯಬೇಕಾಗಿದ್ದ ಶ್ರೀ ದೈವಗಳ ಧರ್ಮ ನಡಾವಳಿಯು ಕಾರಣಾಂತಗಳಿಂದ ಮುಂದೂಡಲಾಗಿದೆ. ಮುಂದಿನ ದಿನವನ್ನು ನಿಗದಿ ಪಡಿಸಿದ ನಂತರ ಪ್ರಕಟಿಸಲಾಗುವುದು ಎಂದು ಆಡಳಿತ ಸಮಿತಿ ಅಧ್ಯಕ್ಷ ರಮೇಶ್ ಪಿ.ಕೆ ಯವರು ತಿಳಿಸಿರುತ್ತಾರೆ.