ಜಾಲ್ಸೂರು ಗ್ರಾಮದ ಅಡ್ಕಾರು ನಿವಾಸಿ ಪೆರಂಜೆ ಗೋಪಾಲಕೃಷ್ಣ ಭಟ್ ಎಂಬವರು ಅಲ್ಪಕಾಲದ ಅಸೌಖ್ಯದಿಂದಾಗಿ ಎ.21ರಂದು ನಿಧನರಾದರು.ಅವರಿಗೆ 75ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ರತ್ನ,ಪುತ್ರ ಕಾರ್ತಿಕ್, ಪುತ್ರಿ ಉಷಾಕಿರಣ, ಸಹೋದರರಾದ ಸುಬ್ರಹ್ಮಣ್ಯ, ನೀಲಕಂಠ, ಶ್ರೀಪತಿ, ಸಹೋದರಿಯರಾದ ಜಯಲಕ್ಷ್ಮಿ, ಗೀತಾ ಹಾಗೂ ಸೊಸೆ, ಅಳಿಯ, ಮೊಮ್ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.