ಸುಳ್ಯ ಕಸಬಾದ ಕೆರೆಮೂಲೆ ನಿವಾಸಿ ವಿಶ್ವನಾಥ ಆಚಾರ್ಯ ರವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಎ.26 ರಂದು ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ರುಕ್ಮಿಣಿ, ಓರ್ವ ಪುತ್ರ ಶಶಾಂಕ್, ಪುತ್ರಿ ಶ್ರೀಮತಿ ಲಾವಣ್ಯ,ಅಳಿಯ ಕಿರಣ್ ಮತ್ತು ಸಹೋದರ, ಸಹೋದರಿಯರನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.